masthmagaa.com:
ಫೆಬ್ರುವರಿ 27 ರಂದು ನಡೆಯಲಿರೋ ರಾಜ್ಯಸಭಾ ಚುನಾವಣೆಗೆ ಇದೀಗ ರಾಜ್ಯ ಬಿಜೆಪಿಯಿಂದ RSS ಕಾರ್ಯಕರ್ತ, ಬಿಜೆಪಿಯ ಹಿರಿಯ ರಾಜಕಾರಣಿ ನಾರಾಯಣಸಾ ಭಾಂಡಗೆ ಅವ್ರಿಗೆ ಟಿಕೆಟ್ ಸಿಕ್ಕಿದೆ. ಇನ್ನು ಅತ್ತ ಕಾಂಗ್ರೆಸ್ನಿಂದ RBIನ ನಿವೃತ್ತ ಗವರ್ನರ್ ರಾಘುರಾಮ್ ರಾಜನ್ ಇಳಿಯೋ ಚಾನ್ಸಸ್ ಇದೆ ಎನ್ನಲಾಗ್ತಿದೆ.
-masthmagaa.com
Contact Us for Advertisement