masthmagaa.com:
ಕಾರ್ ಅಪಘಾತದಲ್ಲಿ ಗಾಯಗೊಂಡಿರೊ ರಿಷಭ್ ಪಂತ್ರನ್ನ ಡೆಹ್ರಾಡೂನ್ ಆಸ್ಪತ್ರೆಯಿಂದ ಮುಂಬೈಗೆ ಏರ್ಲಿಫ್ಟ್ ಮಾಡಲಾಗಿದೆ ಅಂತ ಬಿಸಿಸಿಐ ತಿಳಿಸಿದೆ. ಪಂತ್ ಮುಂಬೈನಲ್ಲಿ ಮೊಣಕಾಲು ಹಾಗೂ ಮಂಡಿಯ ಲಿಗಮೆಂಟ್ ಚಿಕಿತ್ಸೆ ಪಡೆಯಲಿದ್ದಾರೆ ಅಂತ ವೈದ್ಯರು ಹೇಳಿದ್ದಾರೆ.
-masthmagaa.com
Contact Us for Advertisement