masthmagaa.com:
17ನೇ ಆವೃತ್ತಿಯ ಐಪಿಎಲ್ ಟೂರ್ನಿ ಆರಂಭಕ್ಕೆ ಕ್ಷಣಗಣನೆ ಶುರುವಾಗೊ ಹೊತ್ತಲ್ಲೆ ಚೆನೈ ಸೂಪರ್ ಕಿಂಗ್ಸ್ ತಂಡ ನೂತನ ನಾಯಕನನ್ನ ಘೋಷಿಸಿದೆ. ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ಬದಲಿಗೆ ಈ ಬಾರಿ ತಂಡದ ನಾಯಕನಾಗಿ ಯುವ ಬ್ಯಾಟರ್ ರುತುರಾಜ್ ಗಾಯಕ್ವಾಡ್ರನ್ನ CSK ಮ್ಯಾನೇಜ್ಮೆಂಟ್ ನೇಮಕ ಮಾಡಿದೆ. ಅಂದ್ಹಾಗೆ ನಾಳೆಯಿಂದ ಚೆನ್ನೈನ ಚೆಪಾಕ್ ಅಂಗಳದಲ್ಲಿ ಈ ಬಾರಿಯ ಐಪಿಎಲ್ ಆರಂಭವಾಗಲಿದ್ದು, ಚೊಚ್ಚಲ ಪಂದ್ಯದಲ್ಲಿ ಚೆನೈ, RCB ತಂಡದ ವಿರುದ್ದ ಸೆಣೆಸಾಟ ನಡೆಯಲಿದೆ.
-masthmagaa.com
Contact Us for Advertisement