BSY ಪುತ್ರ B Y ರಾಘವೇಂದ್ರರನ್ನ ಹಾಡಿ ಹೊಗಳಿದ ದಾವಣಗೆರೆ ಧಣಿ!

masthmagaa.com:

ಅಚ್ಚರಿಯ ಬೆಳವಣಿಗೆಯಲ್ಲಿ ಕಾಂಗ್ರೆಸ್‌ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ, ಶಿವಮೊಗ್ಗ ಬಿಜೆಪಿ ಸಂಸದ ಹಾಗೂ BSY ಪುತ್ರ BY ರಾಘವೇಂದ್ರ ಅವ್ರನ್ನ ಹಾಡಿ ಹೊಗಳಿದ್ದಾರೆ. ಶುಕ್ರವಾರ ಶಿವಮೊಗ್ಗದಲ್ಲಿ ಬಸವ ಶ್ರೀ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಶಾಮನೂರ್‌, “BY ರಾಘವೇಂದ್ರರನ್ನ ಸಂಸದರಾಗಿ ಪಡೆದ ನೀವೇ ಧನ್ಯರು. ಜಿಲ್ಲೆಗಾಗಿ ರಾಘವೇಂದ್ರ ಒಳ್ಳೇ ಕೆಲಸಗಳನ್ನ ಮಾಡಿದ್ದಾರೆ. ಮುಂಬರೋ ಲೋಕಸಭೆ ಚುನಾವಣೆಯಲ್ಲಿ ಮತ್ತೆ ಅವ್ರಿಗೆ ವೋಟ್‌ ಹಾಕಿ ಗೆಲ್ಲಿಸಿ ಅಂತ ಓಪನ್ನಾಗಿ ಹೇಳಿಕೆ ನೀಡಿದ್ದಾರೆ.

-masthmagaa.com

Contact Us for Advertisement

Leave a Reply