ರಸ್ತೆ ಅಪಘಾತದಲ್ಲಿ ಮೃತಪಟ್ಟ ಶ್ರೀಲಂಕಾದ ನೀರಾವರಿ ಮಂತ್ರಿ!

masthmagaa.com:

ರಸ್ತೆ ಅಪಘಾತದಲ್ಲಿ ಶ್ರೀಲಂಕಾದ ಜಲಸಂಪನ್ಮೂಲ ಸಚಿವ ಸನತ್ ನಿಶಾಂಥಾ‌ ಮೃತಪಟ್ಟಿದ್ದಾರೆ. ಜನವರಿ 25ರ ಬೆಳಗಿನ ಜಾವ 2 ಗಂಟೆಗೆ ಸಚಿವರು ಪ್ರಯಾಣ ಮಾಡ್ತಿದ್ದ ಕಾರು ಹಾಗೂ ಲಾರಿ ನಡುವೆ ಅಪಘಾತ ಸಂಭವಿಸಿದೆ. ಪರಿಣಾಮ ಸಚಿವರು ಹಾಗೂ ಅವ್ರ ಭದ್ರತಾ ಸಿಬ್ಬಂದಿ ಒಬ್ರು ಗಂಭೀರವಾಗಿ ಗಾಯಗೊಂಡಿದ್ರು. ನಂತರ ಆಸ್ಪತ್ರೆಗೆ ಸಾಗಿಸೋ ಮಾರ್ಗ ಮಧ್ಯೆ ಇಬ್ಬರೂ ಕೊನೆಯುಸಿರೆಳೆದಿದ್ದಾರೆ.

-masthmagaa.com

Contact Us for Advertisement

Leave a Reply