masthmagaa.com:
ಯುವಕನಿಗೆ ದೆವ್ವ ಹಿಡ್ಕೊಂಡಿದೆ. ಆ ದೆವ್ವ ಬಿಡಿಸ್ತೀವಿ ಅಂತೇಳಿ ಆ ಯುವಕನನ್ನು ಅರೆಬೆತ್ತಲೆಗೊಳಿಸಿ, ರಸ್ತೆ ಮಧ್ಯೆದಲ್ಲಿ ಕೈ-ಕಾಲು ಕಟ್ಟಿ ಥಳಿಸಿರೋ ಘಟನೆ ಯಾದಗಿರಿಯಲ್ಲಿ ನಡೆದಿದೆ. ಸಂಬಂಧಿಕರು ಹಾಗೂ ಸಾರ್ವಜನಿಕರು ಯುವಕನ ಮೇಲೆ ಹಲ್ಲೆ ಮಾಡಿದ್ದು ಸ್ಥಳಕ್ಕೆ ಯಾದಗಿರಿ ಪೋಲಿಸರು ಭೇಟಿ ನೀಡಿ ಯುವಕನನ್ನು ರಕ್ಷಣೆ ಮಾಡಿದ್ದಾರೆ.
-masthmagaa.com
Contact Us for Advertisement