masthmagaa.com:
ಟೀಮ್ ಇಂಡಿಯಾ ವಿಶ್ವಕಪ್ ಫೈನಲ್ ಸೋತಿದ್ದಕ್ಕೆ ರಾಹುಲ್ ಗಾಂಧಿ ಪ್ರಧಾನಿ ಮೋದಿ ಸ್ಟೇಡಿಯಂಗೆ ಬಂದಿದ್ದೆ ಕಾರಣ ಅಂದಿದ್ರು. ಮೋದಿ ಅಪಶಕುನ ಅಂದಿದ್ರು. ಈಗ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ಪಾಪಿಗಳು ಪಂದ್ಯ ನೋಡೋಕೆ ಬಂದಿದ್ದಕ್ಕೆ ಭಾರತ ಸೋತಿದೆ ಅಂತೇಳಿ ಪ್ರಧಾನಿ ಮೋದಿ ಅವ್ರನ್ನ ಟೀಕಿಸಿದ್ದಾರೆ. ಅಲ್ಲದೆ “ಕೊಲ್ಕತ್ತಾದ ಈಡನ್ ಗಾರ್ಡನ್ ಅಥ್ವಾ ಮುಂಬೈನ ವಾಂಖೆಡೆಯಲ್ಲಿ ಪಂದ್ಯ ನಡೆದಿದ್ರೆ ಭಾರತ ಗೆಲ್ತಿತ್ತು” ಅಂತ ಮಮತಾ ಹೇಳಿದ್ದಾರೆ.
-masthmagaa.com
Contact Us for Advertisement