ಮತಾಂತರ ನಿಷೇಧ ಮತ್ತು ಅಂಬೇಡ್ಕರ್ ಬಗ್ಗೆ ಸಿಟಿ ರವಿ ಹೇಳಿದ್ದೇನು?

masthmagaa.com:

ಮತಾಂತರ ನಿಷೇಧದ ಬಗ್ಗೆ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ, ಹಿಂದೂಗಳು ಮುಸಲ್ಮಾನರಾಗಿ ಪರಿವರ್ತನೆಯಾದ್ರೆ ಅಂಬೇಡ್ಕರ್​ಗೆ ಎಲ್ಲಿ ಜಾಗ ಸಿಗ್ತಿತ್ತು. ಹಿಂದೂಗಳು ಬೌದ್ಧರಾದ್ರೆ, ಜೈನರಾದ್ರೆ ಅಂಬೇಡ್ಕರ್​ಗೂ ಸ್ಥಾನ ಸಿಗುತ್ತೆ, ರಾಮನಿಗೂ ಜಾಗ ಸಿಗುತ್ತೆ. ಈ ಧರ್ಮಗಳಲ್ಲಿ ಮೂಲ ಸಂಸ್ಕೃತಿ ಬದಲಾಗಲ್ಲ ಎಂದಿದ್ದಾರೆ.

-masthmagaa.com

Contact Us for Advertisement

Leave a Reply