ಅಮಿತ್‌ ಶಾ ವಿರುದ್ದವೇ ಸಿಡಿದು ಬಿದ್ದ ಬಿಜೆಪಿ ಸಚಿವ! ಯಾರು ಗೊತ್ತಾ?

masthmagaa.com:

ಇತ್ತೀಚೆಗೆ ಬಿಜೆಪಿಯ ಜನಸಂಕಲ್ಪ ಯಾತ್ರೆಯಲ್ಲಿ ಗೋವಾ ಸರ್ಕಾರದ ಜೊತೆ ಮಾತುಕತೆ ನಡೆಸಿ, ಕರ್ನಾಟಕಕ್ಕೆ ಅನುಕೂಲಕರವಾಗುವಂತೆ ಮಹದಾಯಿ ವಿವಾದವನ್ನ ಬಗೆಹರಿಸಿದ್ದೇವೆ ಅಂತ ಅಮಿತ್ ಶಾ ಹೇಳಿಕೆ ನೀಡಿದ್ರು. ಇದನ್ನ ಗೋವಾದ ಬಿಜೆಪಿ ಸಚಿವರು ಖಂಡಿಸಿದ್ದಾರೆ. ಅಮಿತ ಶಾ ಹೇಳಿಕೆ, ಖಂಡನೀಯ ಹಾಗೂ ಸ್ವೀಕರಿಸೋಕೆ ಆಗಲ್ಲ. ನೀರಿನ ಹಂಚಿಕೆ ಬಗ್ಗೆ ಯಾವುದೇ ಮಾತುಕತೆ ನಡೆದಿಲ್ಲ ಅಂತ ಗೋವಾದ ಬಿಜೆಪಿ ಸಚಿವ ನಿಲೇಶ್‌ ಕಬ್ರಾಲ್ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply