masthmagaa.com:
ಮಯನ್ಮಾರ್ನಲ್ಲಿ ಮಿಲಿಟರಿ ಕ್ಷಿಪ್ರಕ್ರಾಂತಿಯಾದ ಬಳಿಕ ಹೆಚ್ಚು ಕಡ್ಮೆ 16 ಸಾವಿರ ಜನ ಭಾರತದ ಗಡಿ ದಾಟಿರಬಹುದು ಅಂತ ವಿಶ್ವಸಂಸ್ಥೆ ಮುಖ್ಯಸ್ಥ ಅಂಟಾನಿಯೋ ಗುಟೇರಸ್ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾಹಿತಿ ನೀಡಿದ್ದಾರೆ. ಜೊತೆಗೆ ಮಯನ್ಮಾರ್ನ ಗಡಿ ರಾಜ್ಯಗಳಲ್ಲಿ ಅದ್ರಲ್ಲೂ ಪ್ರಮುಖವಾಗಿ ಥೈಲ್ಯಾಂಡ್, ಭಾರತ ಮತ್ತು ಚೀನಾ ಜೊತೆಗಿನ ಗಡಿಯಲ್ಲಿ ಸಶಸ್ತ್ರ ಸಂಘರ್ಷ ಶುರುವಾಗಿದೆ ಅಂತ ಎಚ್ಚರಿಸಿದ್ದಾರೆ.
-masthmagaa.com
Contact Us for Advertisement