15 ಸಾವಿರ ಮಂದಿ ಮಯನ್ಮಾರ್​ನಿಂದ ಭಾರತದ ಗಡಿ ದಾಟಿದ್ದಾರೆ: ವಿಶ್ವಸಂಸ್ಥೆ

masthmagaa.com:

ಮಯನ್ಮಾರ್​ನಲ್ಲಿ ಮಿಲಿಟರಿ ಕ್ಷಿಪ್ರಕ್ರಾಂತಿಯಾದ ಬಳಿಕ ಹೆಚ್ಚು ಕಡ್ಮೆ 16 ಸಾವಿರ ಜನ ಭಾರತದ ಗಡಿ ದಾಟಿರಬಹುದು ಅಂತ ವಿಶ್ವಸಂಸ್ಥೆ ಮುಖ್ಯಸ್ಥ ಅಂಟಾನಿಯೋ ಗುಟೇರಸ್ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾಹಿತಿ ನೀಡಿದ್ದಾರೆ. ಜೊತೆಗೆ ಮಯನ್ಮಾರ್​​ನ ಗಡಿ ರಾಜ್ಯಗಳಲ್ಲಿ ಅದ್ರಲ್ಲೂ ಪ್ರಮುಖವಾಗಿ ಥೈಲ್ಯಾಂಡ್, ಭಾರತ ಮತ್ತು ಚೀನಾ ಜೊತೆಗಿನ ಗಡಿಯಲ್ಲಿ ಸಶಸ್ತ್ರ ಸಂಘರ್ಷ ಶುರುವಾಗಿದೆ ಅಂತ ಎಚ್ಚರಿಸಿದ್ದಾರೆ.

-masthmagaa.com

Contact Us for Advertisement

Leave a Reply