masthmagaa.com:
ಇನ್ನು ಲೋಕಸಭೆ ಎಲೆಕ್ಷನ್ ಕ್ಯಾಂಪೇನ್ ವೇಳೆ ಭಾಷಣ ಮಾಡ್ತಿರೊವಾಗ ಕೇಂದ್ರ ಸಾರಿಗೆ ಸಚಿವ ನಿತೀನ್ ಗಡ್ಕರಿ ಪ್ರಜ್ಞೆ ತಪ್ಪಿ ಬಿದ್ದಿರೊ ಘಟನೆ ಮಹಾರಾಷ್ಟ್ರದ ಯಾವತ್ಮಾಲ್ನಲ್ಲಿ ನಡೆದಿದೆ. ಇನ್ನು ಘಟನೆ ನಡೆದ ಬಳಿಕ ತಕ್ಷಣವೇ ಗಡ್ಕರಿ ಅವ್ರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವ್ರು ಸುರಕ್ಷಿತರಾಗಿದ್ದಾರೆ. ಅಲ್ದೇ ಮುಂದಿನ ಚುನಾವಣಾ ರ್ಯಾಲಿಗೆ ಹೊರಡಲು ಗಡ್ಕರಿ ರೆಡಿಯಾಗಿದ್ದಾರೆ ಅಂತ ಮಾಹಿತಿ ಲಭ್ಯ ಆಗಿದೆ.
-masthmagaa.com
Contact Us for Advertisement