masthmagaa.com:
ಕೇಂದ್ರದ ಕೃಷಿ ಕಾನೂನು ವಿರೋಧಿಸಿ ಪ್ರತಿಭಟಿಸುತ್ತಿದ್ದ 100 ಮಂದಿ ವಿರುದ್ಧ ದೇಶದ್ರೋಹ ಕೇಸ್ ದಾಖಲಾಗಿದೆ. ಹರಿಯಾಣ ವಿಧಾನಸಭೆ ಉಪ ಸ್ಪೀಕರ್ ರನ್ಬೀರ್ ಗಂಗ್ವಾ ಕಾರು ಅಡ್ಡಗಟ್ಟಿದ್ದ ಪ್ರತಿಭಟನಾಕಾರರು, ವಾಹನಕ್ಕೆ ಹಾನಿ ಮಾಡಿದ್ರು. ಜುಲೈ 11ರಂದು ಸಿರ್ಸಾದಲ್ಲಿ ಈ ಘಟನೆ ವರದಿಯಾಗಿತ್ತು. ಈ ಸಂಬಂಧ ಈಗ 100 ಮಂದಿ ಪ್ರತಿಭಟನಾಕಾರರ ಮೇಲೆ ದೇಶದ್ರೋಹ, ಕೊಲೆ ಯತ್ನ ಕೇಸ್ ಹಾಕಲಾಗಿದೆ. ಆದ್ರೆ ರೈತ್ರು ಮಾತ್ರ ಇದೆಲ್ಲಾ ಸುಳ್ಳು.. ನಾವು ಕೇಸನ್ನು ಕೋರ್ಟ್ನಲ್ಲಿ ಎದುರಿಸ್ತೀವಿ ಅಂತ ಹೇಳಿದ್ದಾರೆ.
-masthmagaa.com
Contact Us for Advertisement