masthmagaa.com:
ಉತ್ತರ ಪ್ರದೇಶ ಹತ್ಯೆ, ಅತ್ಯಾಚಾರ, ಮಾಫಿಯಾದಿಂದ ಆಚರಣೆ, ಸಂಪ್ರದಾಯ, ಹಬ್ಬಗಳ ನಾಡಾಗಿ ಬದಲಾಗುತ್ತಿದೆ ಅಂತ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಬಣ್ಣಿಸಿದ್ದಾರೆ. ಆರು ವರ್ಷಗಳ ಅಧಿಕಾರ ಪೂರೈಸಿ ಯುಪಿಯಲ್ಲಿ ಅತಿದೀರ್ಘ ಆಡಳಿತ ಮಾಡಿದ ಸಿಎಂ ಅಂತ ಕರೆಸಿಕೊಂಡಿರೋ ಯೋಗಿ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಈ ರೀತಿ ಹೇಳಿದ್ದಾರೆ.
-masthmagaa.com
Contact Us for Advertisement