ಆದಿತ್ಯ ಠಾಕ್ರೆಗೆ ಬೆದರಿಕೆ ಹಾಕಿದ್ದ ವ್ಯಕ್ತಿ ಅರೆಸ್ಟ್​!

masthmagaa.com:

ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಮಗ ಮತ್ತು ಸಚಿವರಾಗಿರೋ ಆದಿತ್ಯ ಠಾಕ್ರೆಗೆ ಬೆದರಿಕೆ ಹಾಕಿದ್ದ ವ್ಯಕ್ತಿಯನ್ನು ಮುಂಬೈ ಕ್ರೈಂ ಬ್ರಾಂಚ್ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಜೈಸಿಂಗ್ ರಜಪೂತ್ ಅನ್ನೋ ವ್ಯಕ್ತಿ ಡಿಸೆಂಬರ್ 8ರಂದು ಆದಿತ್ಯಗೆ ಕರೆ ಮಾಡಿ ಬೆದರಿಕೆ ಹಾಕಿದ್ದಲ್ಲದೆ, ಮೆಸೇಜ್ ಕಳಿಸಿ ಬೆದರಿಸಿದ್ದ. ಸದ್ಯ ಅರೆಸ್ಟ್ ಆಗಿರೋ ಆತ, ನಾನು ಸುಶಾಂತ್ ಸಿಂಗ್ ರಜಪೂತ್ ಫ್ಯಾನ್ ಅಂತ ಹೇಳಿಕೊಂಡಿದ್ದಾನೆ ಅಂತ ಗೊತ್ತಾಗಿದೆ.

-masthmagaa.com

Contact Us for Advertisement

Leave a Reply