ಅರ್ಜುನನನ್ನ ಕೊಂದ ಸಾರಾಮಾರ್ಟಿನ್‌ ಒಂಟಿ ಸಲಗ ಸೆರೆ!

masthmagaa.com:

ಅರ್ಜುನ ಆನೆ ಸಾವಿಗೆ ಕಾರಣವಾದ ಸಾರಾಮಾರ್ಟಿನ್‌ ಅನ್ನೋ ಒಂಟಿ ಸಲಗವನ್ನ ಸೆರೆಹಿಡಿಯಲಾಗಿದೆ. ಶನಿವಾರ ಅಭಿಮನ್ಯು ಆನೆ ನೇತೃತ್ವದಲ್ಲಿ ಆಪರೇಶನ್‌ ಜಂಬೋ ಕಾರ್ಯಾಚರಣೆ ಮಾಡಿ ಸಲಗವನ್ನ ಹಿಡಿಯಲಾಗಿದೆ. ಅರಣ್ಯ ಇಲಾಖೆ ಹಾಸನದ ಆಲೂರು ತಾಲೂಕ್ಕಿನ ಪಾಳ್ಯ ಅರಣ್ಯ ಪ್ರದೇಶದಲ್ಲಿಈ ಕಾರ್ಯಾಚರಣೆ ನಡೆಸಿತ್ತು. ಆಗ ಸೆರೆಸಿಕ್ಕ ಸಾರಾಮಾರ್ಟಿನ್‌ ಆನೆಯನ್ನ ನಾಗರಹೊಳೆ ಅರಣ್ಯದ ಮತ್ತಿಗೋಡು ಆನೆ ಶಿಬಿರಕ್ಕೆ ಕಳಿಸಲಾಗಿದೆ.

-masthmagaa.com

Contact Us for Advertisement

Leave a Reply