ಅಂಕಿತಾ ಭಂಡಾರಿ ಪ್ರಕರಣ: ರೆಸಾರ್ಟ್‌ ವೇಶ್ಯಾವಾಟಿಕೆ ಹಾಗೂ ಮಾದಕವಸ್ತು ಚಟುವಟಿಕೆಗಳ ಕೊಂಪೆ

masthmagaa.com:

ಉತ್ತರಾಖಂಡದ ಅಂಕಿತಾ ಭಂಡಾರಿ ಕೊಲೆ ಪ್ರಕರಣದಲ್ಲಿ ರೋಚಕ ಅಂಶಗಳು ಹೊರಬರ್ತಿವೆ. ಬಿಜೆಪಿ ಮುಖಂಡ ವಿನೋದ್‌ ಆರ್ಯ ಅವರ ಮಗ ಪುಲ್ಕಿತ್‌ ಆರ್ಯ ಮಾಲೀಕತ್ವದ ರೆಸಾರ್ಟ್‌ ವೇಶ್ಯಾವಾಟಿಕೆ ಹಾಗೂ ಮಾದಕವಸ್ತು ಚಟುವಟಿಕೆಗಳ ಕೊಂಪೆ ಅಂತ ಅಲ್ಲಿನ ಮಾಜಿ ಉದ್ಯೋಗಿಗಳು ಆರೋಪಿಸಿದ್ದಾರೆ. ರೆಸಾರ್ಟ್‌ ಒಳಗೆ ಈ ರೀತಿಯ ದಂಧೆಗಳನ್ನ ಕಣ್ಣಾರೆ ನೋಡಿರೊ ರೆಸಾರ್ಟ್‌ನ ಮಾಜಿ ಉದ್ಯೋಗಿ ದಂಪತಿ ಈ ಹೇಳಿಕೆ ನೀಡಿದ್ದಾರೆ. ಅಂದ್ಹಾಗೆ ಅಂಕಿತಾಳನ್ನ ಪುಲ್ಕಿತ್‌ ಆರ್ಯ ಹಾಗೂ ಇಬ್ಬರು ಸಿಬ್ಬಂದಿ ಹತ್ಯೆ ಮಾಡಿದ್ರು. ಇವರನ್ನ ಈಗಾಗಲೇ ಪೊಲೀಸರು ಅರೆಸ್ಟ್‌ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply