masthmagaa.com:
ಪಶ್ಚಿಮ ಬಂಗಾಳ ಚುನಾವಣೆಗೂ ಮುನ್ನ ಬಿಜೆಪಿಗೆ ಹೋಗಿದ್ದ ಟಿಎಂಸಿ ನಾಯಕರು, ಶಾಸಕರು ಈಗ ಒಬ್ಬೊಬ್ಬರಾಗೇ ಟಿಎಂಸಿಗೆ ವಾಪಸ್ ಬರ್ತಿದ್ದಾರೆ. ಇವತ್ತು ಪಶ್ಚಿಮ ಬಂಗಾಳದ ಕಲಿಯಾಗಂಜ್ನ ಬಿಜೆಪಿ ಶಾಸಕ ಸೌಮೆನ್ ರಾವ್ ಟಿಎಂಸಿಗೆ ಘರ್ ವಾಪ್ಸಿ ಮಾಡಿದ್ರು. ಬಳಿಕ ಮಾತನಾಡಿದ ಅವರು, ಕಾರಣಾಂತರಗಳಿಂದ ಆಗ ನಾನು ಬಿಜೆಪಿಯಿಂದ ಸ್ಪರ್ಧೆ ಮಾಡ್ದೆ. ಆದ್ರೆ ನನ್ನ ತನು ಮನ ಎಲ್ಲವೂ ಈಗ ಟಿಎಂಸಿಗೆ ಸೇರಿದ್ದು ಎಂದಿದ್ದಾರೆ.
-masthmagaa.com
Contact Us for Advertisement