ಬಿಜೆಪಿಗೆ ಥಾಂಟ್ ಕೊಟ್ಟು ರೈತರಿಗೆ ಜೈ ಎಂದ ವರುಣ್ ಗಾಂಧಿ!

masthmagaa.com:

ಈ ಹಿಂದಿನಿಂದಲೂ ಕೆಲವೊಂದು ವಿಚಾರಗಳಿಗೆ ಹೈಕಮಾಂಡ್ ಜೊತೆ ವಿರಸ ಹೊಂದಿರೋ ನಾಯಕ ವರುಣ್ ಗಾಂಧಿ ಇದೀಗ ಮತ್ತೆ ಬಿಜೆಪಿ ಹಿರಿಯರಿಗೆ ಥಾಂಟ್ ಹೊಡೆದಿದ್ದಾರೆ. ಇವತ್ತು ಮುಜಾಫರ್​ ನಗರದಲ್ಲಿ ನಡೆದ ರೈತರ ಮಹಾಪಂಚಾಯತ್ ವಿಡಿಯೋ ಟ್ವೀಟ್ ಮಾಡಿರೋ ಅವರು, ಲಕ್ಷಾಂತರ ರೈತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಅವರು ಕೂಡ ನಮ್ಮಂತೆಯೇ ಮಾಂಸ, ರಕ್ತ ಹೊಂದಿದ್ದಾರೆ. ನಾವು ಅವರೊಂದಿಗೆ ಗೌರವಯುತವಾಗಿ ಮಾತುಕತೆ ನಡೆಸಬೇಕು. ಅವರ ನೋವನ್ನು ಆಲಿಸಬೇಕು. ಒಂದು ನಿರ್ಧಾರಕ್ಕೆ ಬರಬೇಕು ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply