masthmagaa.com:
ರಾಜ್ಯದಲ್ಲಿ ಅತ್ಯಾಚಾರ ಪ್ರಕರಣಗಳ ತನಿಖೆಗೆ ವಿಶೇಷವಾದ ಹೈ ಲೆವೆಲ್ ತನಿಖಾ ತಂಡವನ್ನ (SIT) ರಚಿಸ್ಬೇಕು ಅಂತ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಆಗ್ರಹಿಸಿದ್ದಾರೆ. ʻರಾಜ್ಯದಲ್ಲಿ ಅತ್ಯಾಚಾರ, ಕಿರುಕುಳ, ಹಿಂಸಾಚಾರಗಳು ಜಾಸ್ತಿಯಾಗ್ತಿವೆ. ಮಹಿಳೆಯರಿಗೆ ಸೇಫ್ಟಿ ಇಲ್ಲದಂತಾಗಿದೆ. ಪೊಲೀಸರು ಮೂಕಪ್ರೇಕ್ಷಕರಾಗ್ಬಿಟ್ಟಿದ್ದಾರೆ. ಆದ್ರಿಂದ ನಿಗಧಿತ ಕಾಲಾವಧಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳಿಂದ ತನಿಖೆ ನಡೆದು, ಅಪರಾಧಿಗಳ ವಿರುದ್ಧ ಚಾರ್ಜ್ ಶೀಟ್ ಹಾಕಿ, ಕಠೋರ ಶಿಕ್ಷೆಯಾಗೋ ಹಾಗೆ ಮಾಡ್ಬೇಕುʼ ಅಂತ ಹೇಳಿದ್ದಾರೆ.
-masthmagaa.com
Contact Us for Advertisement