ಕಾವೇರಿ ವಿವಾದ: ‌ನಾಳೆ ರಸ್ತೆ ಬಂದ್ ಮಾಡಿ ಪ್ರತಿಭಟನೆ, ವಾಟಾಳ್‌ ನಾಗರಾಜ್‌ ಹೇಳಿದ್ದೇನು?

masthmagaa.com:

ಕಾವೇರಿ ನೀರು ಹಂಚಿಕೆ ವಿವಾದ ಮುಂದುವರೆದಿದ್ದು, ಅಕ್ಟೋಬರ್‌ 10ರ ಮಂಗಳವಾರ ಅಂದ್ರೆ ನಾಳೆ ಕನ್ನಡ ಪರ ಹೋರಾಟಗಾರ ವಾಟಾಳ್‌ ನಾಗರಾಜ್‌ ರಸ್ತೆಯನ್ನ ಬ್ಲಾಕ್‌ ಮಾಡುವುದಾಗಿ ತಿಳಿಸಿದ್ದಾರೆ. ಬೆಂಗಳೂರಿನ ಹೊಸಕೋಟೆಯ ಟೋಲ್‌ ಬಳಿಯಿರುವ ರಾಷ್ಟ್ರೀಯ ಹೆದ್ದಾರಿಯನ್ನ ತಡೆಹಿಡಿದು ಪ್ರತಿಭಟಿಸೋದಾಗಿ ಮಾಹಿತಿ ನೀಡಿದ್ದಾರೆ.

-masthmagaa.com

Contact Us for Advertisement

Leave a Reply