masthmagaa.com:
ಸ್ನೇಹಿತರೇ ಅಭಿಮಾನಿಗಳ ದಾಸ, ಡಿ ಬಾಸ್ ಅಂತಾನೇ ಫೇಮಸ್ ಆಗಿರುವ ದರ್ಶನ್ ಅವರು ಟ್ವಿಟ್ರ್ನಲ್ಲಿ ಒಂದು ಟ್ವೀಟ್ ಮಾಡೋ ಮೂಲಕ ಮಾಧ್ಯಮದವರ ಬಳಿ ಕ್ಷಮೆ ಕೇಳಿದ್ದಾರೆ. ಏನ್ ಹೇಳಿದ್ದಾರೆ ಅಂತ ನೋಡೋಣ ಬನ್ನಿ.
ಸಮಸ್ತ ಕರ್ನಾಟಕ ಜನತೆಗೆ ನನ್ನ ಸೆಲೆಬ್ರಿಟಿಗಳಿಗೆ ಹಾಗೂ ಹಿರಿಯ ಪತ್ರಕರ್ತರಿಗೆ, ಮಾಧ್ಯಮ ಮಿತ್ರರಿಗೆ ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು pic.twitter.com/8I1weYojCX
— Darshan Thoogudeepa (@dasadarshan) August 25, 2023
-masthmagaa.com
Contact Us for Advertisement