masthmagaa.com:
ಬೆಂಗಳೂರಿನಿಂದ ದೆಹಲಿಗೆ ಹೊರಟಿದ್ದ ವಿಮಾನದಲ್ಲಿ ದುರ್ಘಟನೆ ನಡೆದಿದೆ. ವಿಸ್ತಾರಾ ಫ್ಲೈಟ್ ಯುಕೆ 818 ವಿಮಾನದಲ್ಲಿ ಮನೋಜ್ ಕುಮಾರ್ ಅಗರ್ವಾಲ್ಗೆ ಉಸಿರಾಟದ ಸಮಸ್ಯೆಯಾಗಿ, ತಲೆ ತಿರುಗಿಬಿದ್ದಿದ್ದಾರೆ. ಹೀಗಾಗಿ ವಿಮಾನವನ್ನು ಮಧ್ಯಪ್ರದೇಶದ ಇಂದೋರ್ನಲ್ಲಿ ಲ್ಯಾಂಡ್ ಮಾಡಿ, ಪ್ರಯಾಣಿಕರನ್ನು ಆಸ್ಪತ್ರೆಗೆ ಕರ್ಕೊಂಡು ಹೋಗಲಾಯ್ತು. ಆದ್ರೆ ಅಷ್ಟರಲ್ಲಿ ಅವರು ಪ್ರಾಣ ಬಿಟ್ಟಿದ್ರು.
-masthmagaa.com
Contact Us for Advertisement