ಬೆಂಗಳೂರಿಂದ ದೆಹಲಿಗೆ ಹೊರಟಿದ್ದ ವಿಮಾನದಲ್ಲಿ ವ್ಯಕ್ತಿ ಸಾವು!

masthmagaa.com:

ಬೆಂಗಳೂರಿನಿಂದ ದೆಹಲಿಗೆ ಹೊರಟಿದ್ದ ವಿಮಾನದಲ್ಲಿ ದುರ್ಘಟನೆ ನಡೆದಿದೆ. ವಿಸ್ತಾರಾ ಫ್ಲೈಟ್​ ಯುಕೆ 818 ವಿಮಾನದಲ್ಲಿ ಮನೋಜ್ ಕುಮಾರ್ ಅಗರ್​ವಾಲ್​​​ಗೆ ಉಸಿರಾಟದ ಸಮಸ್ಯೆಯಾಗಿ, ತಲೆ ತಿರುಗಿಬಿದ್ದಿದ್ದಾರೆ. ಹೀಗಾಗಿ ವಿಮಾನವನ್ನು ಮಧ್ಯಪ್ರದೇಶದ ಇಂದೋರ್​​ನಲ್ಲಿ ಲ್ಯಾಂಡ್ ಮಾಡಿ, ಪ್ರಯಾಣಿಕರನ್ನು ಆಸ್ಪತ್ರೆಗೆ ಕರ್ಕೊಂಡು ಹೋಗಲಾಯ್ತು. ಆದ್ರೆ ಅಷ್ಟರಲ್ಲಿ ಅವರು ಪ್ರಾಣ ಬಿಟ್ಟಿದ್ರು.

-masthmagaa.com

Contact Us for Advertisement

Leave a Reply