masthmagaa.com:
ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಇವತ್ತು ಅಯೋಧ್ಯೆಗೆ ಭೇಟಿ ನೀಡಿದ್ದಾರೆ. ರಾಮಜನ್ಮಭೂಮಿಯಲ್ಲಿ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ದೇವರು ನನಗೆ ನೀಡಿರೋ ಎಲ್ಲಾ ಶಕ್ತಿಯನ್ನು ನಾನು ಬೇರೆಯವರು ಶ್ರೀರಾಮನ ದರ್ಶನ ಪಡೆಯಲು ಸಹಕರಿಸೋಕೆ ವ್ಯಯಿಸ್ತೀನಿ. ನಾಳೆ ದೆಹಲಿಯಲ್ಲಿ ಕ್ಯಾಬಿನೆಟ್ ಮೀಟಿಂಗ್ ಇದೆ. ದೆಹಲಿಯಲ್ಲಿ ಹಿರಿಯ ನಾಗರಿಕರಿಗೆ ಇರೋ ಉಚಿತ ತೀರ್ಥಯಾತ್ರೆ ಯೋಜನೆಯಲ್ಲಿ ಅಯೋಧ್ಯೆಯನ್ನು ಕೂಡ ಸೇರಿಸೋ ಬಗ್ಗೆ ಚರ್ಚಿಸ್ತೀವಿ ಅಂದ್ರು.
-masthmagaa.com
Contact Us for Advertisement