masthmagaa.com:
ಕೇಂದ್ರ ಸಚಿವ ಸಂಜೀವ್ ಬಲ್ಯಾನ್ ಈ ಕೃಷಿ ಮಸೂದೆ ವಿರೋಧಿ ಪ್ರತಿಭಟನೆ ಚುನಾವಣಾ ಗೇಮ್ ಅಂದಿದ್ದಾರೆ. ಕೇಂದ್ರದ ಕೃಷಿ ಕಾನೂನುಗಳನ್ನು ವಿರೋಧಿಸಿ ಉತ್ತರ ಪ್ರದೇಶ ಮತ್ತು ಪಂಜಾಬ್ನಂತ ಚುನಾವಣೆ ಇರೋ ರಾಜ್ಯಗಳಲ್ಲಿ ಪ್ರತಿಭಟಿಸ್ತಿದ್ದಾರೆ. ಈ ರ್ಯಾಲಿಗಳ ಹಿಂದೆ ಆರ್ಎಲ್ಡಿ ಮತ್ತು ಎಸ್ಪಿಯಂತಹ ಕೆಲವೊಂದು ಪಕ್ಷಗಳ ಕೈವಾಡ ಇದೆ. ರೈತರು ತಮ್ಮನ್ನು ರಾಜಕೀಯ ಪಕ್ಷಗಳು ಅವರ ಅಜೆಂಡಾಗಳಿಗಾಗಿ ಬಳಸಿಕೊಳ್ಳದಂತೆ ನೋಡಿಕೊಳ್ಳಬೇಕು. ರ್ಯಾಲಿಗಳಲ್ಲಿ ಯಾವ್ಯಾವ ಪಕ್ಷದ ಬಾವುಟಗಳು ಕಾಣಿಸ್ತಿವೆ ಅನ್ನೋದನ್ನ ಜನ ನೋಡ್ತಿದ್ದಾರೆ ಅಂತ ಕೂಡ ತಿಳಿಸಿದ್ದಾರೆ.
-masthmagaa.com
Contact Us for Advertisement