masthmagaa.com:
ಜನವರಿ 1, 2021ರಿಂದ ಬೆಂಗಳೂರು ರೋಸ್ ಆನಿಯನ್ ಹಾಗೂ ಕೃಷ್ಣರಾಜಪುರಂ ಆನಿಯನ್ ಸೇರಿದಂತೆ ಎಲ್ಲಾ ಬಗೆಯ ಈರುಳ್ಳಿ ರಫ್ತಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಇತ್ತೀಚೆಗೆ ಈರುಳ್ಳಿ ಬೆಲೆ ಹೆಚ್ಚಾದ ಹಿನ್ನೆಲೆ ದೇಶೀ ಮಾರುಕಟ್ಟೆಯಲ್ಲಿ ಈರುಳ್ಳಿ ಪೂರೈಕೆ ಹೆಚ್ಚಿಸಲು ಕೇಂದ್ರ ಸರ್ಕಾರ ಈರುಳ್ಳಿ ರಫ್ತಿನ ಮೇಲೆ ನಿರ್ಬಂಧ ಹೇರಿತ್ತು. ಇದೀಗ ಆ ನಿರ್ಬಂಧವನ್ನ ತೆಗೆದು ಹಾಕಿದೆ.
-masthmagaa.com
Contact Us for Advertisement