masthmagaa.com:
ಇನ್ನು ಮೀಸಲಾತಿ ವಿಚಾರವಾಗಿ ಜಾಣತನ ತೋರಿದ್ದ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರಕ್ಕೆ ಶಾಕ್ ಆಗಿದೆ. ಇತ್ತೀಚೆಗೆ ಒಕ್ಕಲಿಗಾರಿಗೆ ಅಂತ 2ಸಿ ಹಾಗೂ ಪಂಚಮಸಾಲಿ ಸಮುದಾಯದವರಿಗೆ ಅಂತ 2ಡಿ ಮೀಸಲಾತಿಯನ್ನ ಪ್ರತ್ಯೇಕವಾಗಿ ರಾಜ್ಯ ಸರ್ಕಾರ ಘೋಷಿಸಿತ್ತು. ಆದ್ರೆ ಸರ್ಕಾರದ ಈ ಆದೇಶಕ್ಕೆ ರಾಜ್ಯ ಹೈಕೋರ್ಟ್ ಬ್ರೇಕ್ ಹಾಕಿದೆ. ಮೀಸಲಾತಿಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶ ಹೊರಡಿಸಿದೆ.
-masthmagaa.com
Contact Us for Advertisement