masthmagaa.com:
ಭೂಕಂಪಪೀಡಿತ ನೆರೆ ರಾಷ್ಟ್ರ ನೇಪಾಳಕ್ಕೆ ಭಾರತ ಸಹಾಯ ಹಸ್ತ ಚಾಚಿದೆ. ಟೆಂಟ್ಗಳು, ಬ್ಲಾಂಕೆ೧ಟ್ಗಳು ಟಾರ್ಪಲಿನ್ ಶೀಟ್ಗಳು, ಅಗತ್ಯ ಔಷಧಗಳು ಮತ್ತು ವೈದ್ಯಕೀಯ ಉಪಕರಣಗಳು ಸೇರಿದಂತೆ 10 ಕೋಟಿ ರೂಪಾಯಿ ಮೌಲ್ಯದ ಅಗತ್ಯ ವಸ್ತಿಗಳನ್ನ ಹೊತ್ತ ನೌಕಾಪಡೆಯ ವಿಶೇಷ ವಿಮಾನ ನೇಪಾಳ ತಲುಪಿದೆ. ಈ ರಿಲೀಫ್ ಮಟಿರೀಯಲ್ಸ್ನ್ನ ಭಾರತ ಸರ್ಕಾರದ ಪರವಾಗಿ ನೇಪಾಳದಲ್ಲಿರೋ ಭಾರತೀಯ ರಾಯಭಾರಿ ನವೀನ್ ಶ್ರೀವಾಸ್ತವ್ ಅವ್ರು ನೇಪಾಳ ಉಪಪ್ರಧಾನಿ ಪೂರ್ಣ ಬಹದ್ದೂರ್ ಖಡ್ಕ ಅವ್ರಿಗೆ ಹಸ್ತಾಂತರ ಮಾಡಿದ್ದಾರೆ ಅಂತ ಇಂಡಿಯನ್ ಎಂಬೆಸ್ಸಿ ಹೇಳಿಯಲ್ಲಿ ತಿಳಿಸಿದೆ.
-masthmagaa.com
Contact Us for Advertisement