ವಿಜಯೇಂದ್ರ ಸಂಪುಟಕ್ಕೆ ಸೇರಿಕೆ ಹೈಕಮಾಂಡ್‌ಗೆ ಬಿಟ್ಟಿದ್ದು: ಸಿಎಂ

masthmagaa.com:

ಸಂಪುಟ ಪುನಾರಚನೆ ಬಗ್ಗೆ ಮಾತಾಡಿರೋ ಸಿಎಂ ಬೊಮ್ಮಾಯಿ ಇವತ್ತು, ಎರಡು ಮೂರು ದಿನದಲ್ಲಿ ಹೈಕಮಾಂಡ್‌ ತೀರ್ಮಾನ ತಗೊಳುತ್ತೆ ಸದ್ಯ ನಾವು ಪರಿಷತ್‌, ರಾಜ್ಯಸಭೆ ಚುನಾವಣೆಗಳಲ್ಲಿ ಬ್ಯುಸಿ ಇದ್ದೀವಿ ಅಂತ ಹೇಳಿದ್ದಾರೆ. ಇನ್ನ ಬಿಎಸ್‌ವೈ ಪುತ್ರ ವಿಜಯೇಂದ್ರರನ್ನ ಸಂಪುಟ ಸೇರ್ಸ್ಕೋಳ್ಳೋದ್ರ ಬಗ್ಗೆ ಕೇಳಿದ್ಕೆ ಅದು ವರಿಷ್ಠರಿಗೆ ಬಿಟ್ಟ ವಿಚಾರ ಅಂದಿದ್ದಾರೆ

-masthmagaa.com

Contact Us for Advertisement

Leave a Reply