ಜಯಲಲಿತಾ ಸಮಾಧಿಗೆ ಹೋಗಿದ್ಯಾಕೆ ಕಂಗನಾ ರಾಣಾವತ್..?

masthmagaa.com:

ತಮಿಳುನಾಡಿನ ಚೆನ್ನೈನಲ್ಲಿರೋ ಮರೀನಾ ಬೀಚ್​ಗೆ ಇವತ್ತು ಬಾಲಿವುಡ್​ ನಟಿ ಕಂಗನಾ ರನಾವತ್ ಭೇಟಿ ನೀಡಿ, ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ಅವರ ಸ್ಮಾರಕಕ್ಕೆ ಗೌರವ ನಮನ ಸಲ್ಲಿಸಿದ್ರು. ಅಂದ್ರೆ ಜಯಲಲಿತಾ ಜೀವನಾಧಾರಿತ ಚಿತ್ರವಾದ ‘ಥಲೈವಿ’ನಲ್ಲಿ ಕಂಗನಾ ಜಯಲಲಿತಾ ಅವರ ಕ್ಯಾರೆಕ್ಟರ್ ಅನ್ನ ಮಾಡ್ತಿದ್ದಾರೆ. ಈ ಚಿತ್ರ ಸೆಪ್ಟೆಂಬರ್ 10ನೇ ತಾರೀಖು ರಿಲೀಸ್ ಆಗಲಿದೆ.

-masthmagaa.com

Contact Us for Advertisement

Leave a Reply