masthmagaa.com:
ಇತ್ತೀಚೆಗಷ್ಟೇ ಆರ್ಎಸ್ಎಸ್, ಬಜರಂಗ ದಳ, ವಿಶ್ವ ಹಿಂದೂ ಪರಿಷತ್ಗಳು ತಾಲಿಬಾನ್ ರೀತಿ ಅಂತ ಹೇಳಿದ್ದ ಹಿಂದಿ ಗೀತ ರಚನೆಕಾರ ಮತ್ತು ಸಾಹಿತಿ ಜಾವೇದ್ ಅಖ್ತರ್, ಜಗತ್ತಿನಲ್ಲಿ ಸಹಿಷ್ಣುತೆ ಹೊಂದಿರೋ ಬಹುಸಂಖ್ಯಾತರು ಅಂದ್ರೆ ಅದು ಹಿಂದೂಗಳು ಅಂತ ಹೇಳಿದ್ದಾರೆ. ಜೊತೆಗೆ ಭಾರತವನ್ನ ಯಾವತ್ತೂ ತಾಲಿಬಾನ್ ಆಡಳಿತದ ಅಫ್ಘನಿಸ್ತಾನದಲ್ಲಿ ಹೋಲಿಸಲು ಸಾಧ್ಯವಿಲ್ಲ ಅಂತ ಶಿವಸೇನೆಯ ಮುಖವಾಣಿ ಸಾಮ್ನಾಗೆ ಬರೆದಿರುವ ಲೇಖನದಲ್ಲಿ ಹೇಳಿದ್ದಾರೆ.
-masthmagaa.com
Contact Us for Advertisement