ಶಿವಮೊಗ್ಗದ ಭದ್ರಾವತಿಯಲ್ಲಿ ನಾಯಿಗಳ ಮಾರಣಹೋಮದ ರಹಸ್ಯ

masthmagaa.com:

ಶಿವಮೊಗ್ಗದ ಭದ್ರಾವತಿಯ ಕಂಬದಾಳ್ ಹೊಸೂರು ಅನ್ನೋ ಕಡೆ ನಾಯಿಗಳ ಮಾರಣ ಹೋಮ ನಡೆದಿದೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಎಸ್ಪಿ ಲಕ್ಷ್ಮಿ ಪ್ರಸಾದ್, ಗುತ್ತಿಗೆದಾರ ಬೀದಿ ನಾಯಿ ಹಿಡಿದು ಸಂತಾನ ಹರಣಕ್ಕೆ ತರಬೇಕಾಗಿತ್ತು. ಆದ್ರೆ ಇಲ್ಲಿ ಆತ ಅವುಗಳನ್ನ ಕೊಂದೇ ಹಾಕಿದಂತೆ ಕಾಣಿಸ್ತಿದೆ. ಈ ಭಾಗದಲ್ಲಿ ಮತ್ತಷ್ಟು ನಾಯಿಗಳನ್ನ ಹೂತು ಹಾಕಿದ್ದಾನಾ ಏನು ಅಂತ ಹುಡಕ್ತೀವಿ ಅಂತ ಅವ್ರು ಹೇಳಿದ್ದಾರೆ.

-masthmagaa.com

Contact Us for Advertisement

Leave a Reply