ಭಾರತ ಸೋತಿದ್ದಕ್ಕೆ ಕಾಶ್ಮೀರಿ ವಿದ್ಯಾರ್ಥಿಗಳ ಮೇಲೆ ಹಲ್ಲೆ!

masthmagaa.com:

ನಿನ್ನೆ ಭಾರತ ಪಾಕಿಸ್ತಾನದ ವಿರುದ್ಧ ಸೋತ ಬಳಿಕ ನಮ್ಮ ಮೇಲೆ ಹಲ್ಲೆ ನಡೆದಿದೆ ಅಂತ ಕಾಶ್ಮೀರಿ ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಪಂಜಾಬ್​​ನ ಸಂಗ್ರೂರ್​​​ನಲ್ಲಿರೋ ಭಾಯ್ ಗುರುದಾಸ್ ಇನ್​ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ & ಟೆಕ್ನಾಲಜಿ ಕಾಲೇಜಿನಲ್ಲಿ ಓದುತ್ತಿರೋ ಕಾಶ್ಮೀರಿ ವಿದ್ಯಾರ್ಥಿಗಳು ಈ ಆರೋಪ ಮಾಡಿದ್ದಾರೆ. ಇದ್ರ ಬೆನ್ನಲ್ಲೇ ಪೊಲೀಸರು ಕಾಲೇಜ್ ಕ್ಯಾಂಪಸ್​​ಗೆ ಬಂದಿದ್ದು, ಎಲ್ಲವನ್ನು ಕಂಟ್ರೋಲ್​​ಗೆ ತಂದ್ರು. ಈವರೆಗೆ ಯಾರ ವಿರುದ್ಧವೂ ಕೇಸ್ ದಾಖಲಾಗಿಲ್ಲ.

-masthmagaa.com

Contact Us for Advertisement

Leave a Reply