masthmagaa.com:
ನಿನ್ನೆ ಭಾರತ ಪಾಕಿಸ್ತಾನದ ವಿರುದ್ಧ ಸೋತ ಬಳಿಕ ನಮ್ಮ ಮೇಲೆ ಹಲ್ಲೆ ನಡೆದಿದೆ ಅಂತ ಕಾಶ್ಮೀರಿ ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಪಂಜಾಬ್ನ ಸಂಗ್ರೂರ್ನಲ್ಲಿರೋ ಭಾಯ್ ಗುರುದಾಸ್ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ & ಟೆಕ್ನಾಲಜಿ ಕಾಲೇಜಿನಲ್ಲಿ ಓದುತ್ತಿರೋ ಕಾಶ್ಮೀರಿ ವಿದ್ಯಾರ್ಥಿಗಳು ಈ ಆರೋಪ ಮಾಡಿದ್ದಾರೆ. ಇದ್ರ ಬೆನ್ನಲ್ಲೇ ಪೊಲೀಸರು ಕಾಲೇಜ್ ಕ್ಯಾಂಪಸ್ಗೆ ಬಂದಿದ್ದು, ಎಲ್ಲವನ್ನು ಕಂಟ್ರೋಲ್ಗೆ ತಂದ್ರು. ಈವರೆಗೆ ಯಾರ ವಿರುದ್ಧವೂ ಕೇಸ್ ದಾಖಲಾಗಿಲ್ಲ.
-masthmagaa.com
Contact Us for Advertisement