masthmagaa.com:
ಉತ್ತರ ಪ್ರದೇಶದ ಪ್ರಯಾಗರಾಜ್ನಲ್ಲಿ ಅಖಿಲ ಭಾರತೀಯ ಅಖಾಡ ಪರಿಷತ್ನ ಸ್ವಾಮೀಜಿ ಮಹಂತ ನರೇಂದ್ರ ಗಿರಿ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ತನಿಖೆ ನಡೆಸ್ತಿದೆ. ಇದೀಗ ಪ್ರಕರಣದ ಮೂವರು ಆರೋಪಿಗಳ ಸುಳ್ಳು ಪತ್ತೆ ಪರೀಕ್ಷೆ ನಡೆಸಲು ನಿರ್ಧರಿಸಿದೆ. ಅದಕ್ಕಾಗಿ ಪ್ರಯಾಗ್ರಾಜ್ ಜಿಲ್ಲಾ ನ್ಯಾಯಾಧೀಶರ ಬಳಿ ಪರ್ಮೀಷನ್ ಕೂಡ ಕೇಳಿದೆ. ಆರೋಪಿಗಳಾದ ಆನಂದ್ ಗಿರಿ, ಆದ್ಯಾ ಪ್ರಸಾದ್ ಮತ್ತು ಸಂದೀಪ್ ತಿವಾರಿ ಅಕ್ಟೋಬರ್ 18ರವರೆಗೆ ನ್ಯಾಯಾಂಗ ಬಂಧನದಲ್ಲಿದ್ದಾರೆ.
-masthmagaa.com
Contact Us for Advertisement