ಸಾಮೂಹಿಕ ಆತ್ಮಹತ್ಯೆ ಕೇಸ್​: ಕುಟುಂಬದ ಮುಖ್ಯಸ್ಥ ಅರೆಸ್ಟ್

masthmagaa.com:

ಬೆಂಗಳೂರಿನಲ್ಲಿ ಒಂದೇ ಮನೆಯ ನಾಲ್ವರ ಸಾಮೂಹಿಕ ಆತ್ಮಹತ್ಯೆ ಮತ್ತು ಮಗುವಿನ ಕೊಲೆ ಪ್ರಕರಣದಲ್ಲಿ ಕುಟುಂಬದ ಮುಖ್ಯಸ್ಥ ಪತ್ರಕರ್ತ ಹಲ್ಲೆಗೆರೆ ಶಂಕರ್​​ನನ್ನ ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಸಾಕ್ಷಾಧಾರ ಲಭ್ಯವಾದ ಹಿನ್ನೆಲೆ ಅರೆಸ್ಟ್ ಮಾಡಲಾಗಿದೆ ಅಂತ ವರದಿಯಾಗಿದೆ. ಅಂದ್ಹಾಗೆ ಶಂಕರ್ ಪುತ್ರ ಆತ್ಮಹತ್ಯೆಗೂ ಮುನ್ನ ಬರೆದಿಟ್ಟಿದ್ದ ಸಾವಿನ ಪತ್ರದಲ್ಲಿ ತಂದೆ ಬಗ್ಗೆ ಹಲವು ಆರೋಪಗಳನ್ನ ಮಾಡಿದ್ದ.

-masthmagaa.com

Contact Us for Advertisement

Leave a Reply