masthmagaa.com:
ದೆಹಲಿ ಸೇವಾ ವಿಷಯಗಳ ಆಡಳಿತಾತ್ಮಕ ನಿಯಂತ್ರಣ ಕುರಿತು ಹೊರಡಿಸಿರೋ ಸುಗ್ರೀವಾಜ್ಞೆಯನ್ನ ಕೇಂದ್ರ ಸರ್ಕಾರ ಕೂಡಲೇ ಹಿಂಪಡೆಯಬೇಕು ಅಂತ ತೆಲಂಗಾಣ ಸಿಎಂ ಕೆ.ಚಂದ್ರಶೇಖರ್ ರಾವ್ ಆಗ್ರಹಿಸಿದ್ದಾರೆ. ಕೇಂದ್ರ ಏನಾದ್ರು ಸುಗ್ರೀವಾಜ್ಞೆ ಹಿಂದೆ ತೆಗೆದುಕೊಂಡಿಲ್ಲ ಅಂದ್ರೆ ಬಿಜೆಪಿಗೆ ಲೋಕಸಭೆಯಲ್ಲಿ ಸೋಲು ನಿಶ್ಚಿತ, ಮೋದಿಯವರು ಸ್ವಯಂಪ್ರೇರಣೆಯಿಂದ ಸುಗ್ರೀವಾಜ್ಞೆಯನ್ನ ಹಿಂದಕ್ಕೆ ಪಡೆಯಬೇಕು. ಇಲ್ಲವಾದ್ರೆ ನಾವು ಕೇಜ್ರಿವಾಲ್ಗೆ ಸಪೋರ್ಟ್ ಮಾಡ್ತೀವಿ. ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಇದರ ವಿರುದ್ಧ ಮತ ಹಾಕ್ತೀವಿ ಅಂತ ಹೇಳಿದ್ದಾರೆ.
-masthmagaa.com
Contact Us for Advertisement