ಮಾಡಾಳ್‌ ವಿರುದ್ದ ಕರೆಕೊಟ್ಟಿದ್ದ ಕರ್ನಾಟಕ ಬಂದ್‌ ರದ್ದು ಮಾಡಿದ ಕಾಂಗ್ರೆಸ್‌! ಯಾಕೆ ಗೊತ್ತಾ?

masthmagaa.com:

ಭ್ರಷ್ಟಾಚಾರವನ್ನ ವಿರೋಧಿಸಿ ರಾಜ್ಯ ಕಾಂಗ್ರೆಸ್‌ ಮಾರ್ಚ್‌ 9ನೇ ತಾರೀಖು ಅಂದ್ರೆ ನಾಳೆ ಬೆಳಗ್ಗೆ 9 ರಿಂದ 11 ಗಂಟೆಯ ವರೆಗೆ ಕರ್ನಾಟಕ ಬಂದ್‌ಗೆ ಕರೆ ಕೊಟ್ಟಿತ್ತು. ಆದ್ರೆ ಈಗ ಆ ಬಂದ್‌ ರದ್ದು ಮಾಡಿದ್ದೀವಿ ಅಂತ ಹೇಳಿಕೆ ಬಿಡುಗಡೆ ಮಾಡಿದೆ. ದ್ವಿತೀಯ ಪಿಯು ಪರೀಕ್ಷೆ ಆರಂಭವಾಗ್ತಿದೆ. ಹೀಗಾಗಿ ವಿದ್ಯಾರ್ಥಿಗಳು ಸಾರ್ವಜನಿಕರ ಹಿತದೃಷ್ಟಿಯಿಂದ ಬಂದ್ ವಾಪಾಸ್ ಪಡೆದಿದ್ದೀವಿ ಅಂತ ಕಾಂಗ್ರೆಸ್‌ ಹೇಳಿದೆ.

-masthmagaa.com

Contact Us for Advertisement

Leave a Reply