masthmagaa.com:
ಪ್ರಧಾನಿ ಮೋದಿ ವಿಷ್ಣುವಿನ ಅವತಾರ.. ರಾಮ, ವಿಷ್ಟುವಿನ ಅಂಶ ಅವರಲ್ಲಿದೆ ಅಂತ ಬಾಲಿವುಡ್ ನಟಿ, ಬಿಜೆಪಿ ಅಭ್ಯರ್ಥಿ ಕಂಗನಾ ರಣೌತ್ ಹೇಳಿದ್ದಾರೆ. ಅಲ್ಲದೆ ಈ ದೇಶದ ಮಹಿಳೆಯರಿಗೆ ಮೊದಲ ಬಾರಿಗೆ ತಮಗೋಸ್ಕರ ಒಬ್ರು ಕಾಳಜಿ ವಹಿಸ್ತಾರೆ ಅನ್ನೋ ಭಾವನೆ ಬಂದಿದ್ದಾರೆ ಅಂದಿದ್ದಾರೆ. ಸದ್ಯ ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿರೊ ಕಂಗನಾರ ಈ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗ್ತಿದೆ.
-masthmagaa.com
Contact Us for Advertisement