ತಲಕಾವೇರಿಯಲ್ಲಿ ತೀರ್ಥೋದ್ಭವ! ಕಣ್ತುಂಬಿಕೊಂಡ ಭಕ್ತಸಾಗರ

masthmagaa.com:

ಇಂದು ಮಧ್ಯಾಹ್ನ 1 ಗಂಟೆ 11 ನಿಮಿಷದ ಸುಮಾರಿಗೆ ಕಾವೇರಿಯ ಉಗಮ ಸ್ಥಾನವಾದ ತಲಕಾವೇರಿಯಲ್ಲಿ ತೀರ್ಥೋದ್ಭವ ಆಗಿದೆ. ಈ ಪುಣ್ಯ ಕ್ಷಣವನ್ನ ಕಣ್ಣುತುಂಬಿಕೊಳ್ಳಲು ದೊಡ್ಡ ಸಂಖ್ಯೆಯಲ್ಲಿ ಭಕ್ತರು ಬಂದಿದ್ರು. ಅಗಸ್ತ್ಯ ಮುನಿಯ ಪತ್ನಿ ಕಾವೇರಿ ಲೋಕಕಲ್ಯಾಣಕ್ಕಾಗಿ ನದಿಯಾಗಿ ಹರಿತಾ ಇದ್ದಾಳೆ ಅನ್ನೋ ಪ್ರತೀತಿ ಇದೆ. ಇನ್ನು ಈ ಬಾರಿ ಕೊರೋನಾ ಹಿನ್ನಲೆ ಕೊಡಗು ಜಿಲ್ಲಾಡಳಿತ ಎಲ್ಲಾ ಮುಂಜಾಗ್ರತ ಕ್ರಮವನ್ನ ತೆಗೆದುಕೊಂಡಿತ್ತು.

-masthmagaa.com

Contact Us for Advertisement

Leave a Reply