masthmagaa.com:
ವೀಕೆಂಡ್ ಕರ್ಫ್ಯೂ ವಿರುದ್ಧ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದ್ಧಾರೆ. ಲಾಕ್ಡೌನ್ ಅಂದ್ರೆ ಜೈಲ್.. ಕರ್ಫ್ಯೂ ಅಂದ್ರೆ ಜೈಲ್.. ಆರೋಗ್ಯ ಸಚಿವ ಸುಧಾಕರ್ ಹಿಟ್ಲರ್ ರೀತಿ ಕಾಣ್ತಿದ್ದಾರೆ. ಈ ಹಿಂದೆ ನಾವು ಬಂದ್ಗೆ ಕರೆ ನೀಡಿದಾಗ ಹೋಟೆಲ್ ಮಾಲೀಕರು, ಬಾರ್ ಮಾಲೀಕರು, ಸಿನಿರಂಗದವರು ದೊಡ್ಡದಾಗಿ ಭಾಷಣ ಮಾಡಿದ್ರು. ಅನ್ಯಾಯ ಅಂತ ಹೇಳಿದ್ರು. ಆದ್ರೀಗ ಒಬ್ಬರೂ ಮಾತಾಡ್ತಿಲ್ಲ. ಬಾಲ ಮುದುರಿಕೊಂಡು ಕೂತಿದ್ದಾರೆ. ಈಗ ನಿಮಗೆ ತಾಕತ್ ಇದ್ರೆ ಬೀದಿಗೆ ಬನ್ನಿ ಅಂತ ವಾಟಾಳ್ ನಾಗರಾಜ್ ಸವಾಲ್ ಹಾಕಿದ್ದಾರೆ.
-masthmagaa.com
Contact Us for Advertisement