masthmagaa.com:
ರಾಜ್ಯದಲ್ಲಿ ಇವತ್ತು 1,694 ಜನರಿಗೆ ಸೋಂಕು ತಗುಲಿದೆ ಅಂತ ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 19,710 ಆಗಿದೆ. ಇವತ್ತು ಒಟ್ಟು 21 ಸೋಂಕಿತರು ಮೃತಪಟ್ಟಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಒಟ್ಟು 293 ಸೋಂಕಿತರು ಮೃತಪಟ್ಟಂತಾಗಿದೆ. ಇವತ್ತು 471 ಜನ ಗುಣಮುಖರಾಗಿದ್ದಾರೆ. ಈ ಮೂಲಕ ಒಟ್ಟು 8,805 ಮಂದಿ ಗುಣಮುಖರಾದಂತಾಗಿದೆ. 10,608 ಜನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಲ್ಲಿ 201 ರೋಗಿಗಳು ತೀವ್ರ ನಿಗಾ ಘಟಕದಲ್ಲಿದ್ದಾರೆ.
ಇವತ್ತು ದೃಢಪಟ್ಟ ಪ್ರಕರಣಗಳು:
ಬೆಂಗಳೂರು – 994
ಬಳ್ಳಾರಿ – 97
ದಕ್ಷಿಣ ಕನ್ನಡ – 97
ಕಲಬುರಗಿ – 72
ತುಮಕೂರು – 57
ಬೆಂಗಳೂರು ಗ್ರಾಮಾಂತರ – 44
ಧಾರವಾಡ – 38
ಮೈಸೂರು – 35
ಮಂಡ್ಯ – 33
ಬೀದರ್ – 28
ಚಾಮರಾಜನಗರ – 24
ಶಿವಮೊಗ್ಗ – 23
ಗದಗ – 19
ಉಡುಪಿ – 16
ಕೊಡಗು – 16
ಯಾದಗಿರಿ – 14
ಹಾಸನ – 13
ಬೆಳಗಾವಿ – 13
ಕೋಲಾರ – 11
ರಾಮನಗರ – 10
ಬಾಗಲಕೋಟೆ – 8
ರಾಯಚೂರು – 7
ದಾವಣಗೆರೆ – 5
ಉತ್ತರ ಕನ್ನಡ – 5
ವಿಜಯಪುರ – 4
ಕೊಪ್ಪಳ – 4
ಚಿಕ್ಕಬಳ್ಳಾಪುರ – 3
ಚಿತ್ರದುರ್ಗ – 3
ಹಾವೇರಿ – 1
ಚಿಕ್ಕಮಗಳೂರು – 0
ಇವತ್ತು ಮೃತಪಟ್ಟವರು:
ಬೆಂಗಳೂರು – 5
ಚಿಕ್ಕಬಳ್ಳಾಪುರ – 3
ಕಲಬುರಗಿ – 3
ವಿಜಯಪುರ – 2
ಶಿವಮೊಗ್ಗ – 2
ಬಳ್ಳಾರಿ – 1
ಹಾಸನ – 1
ದಾವಣಗೆರೆ – 1
ಬೀದರ್ – 1
ಬೆಂಗಳೂರು ಗ್ರಾಮಾಂತರ – 1
ರಾಯಚೂರು – 1
-masthmagaa.com
Contact Us for Advertisement