masthmagaa.com:
ಗಾಂಧೀಜಿ ಬಗ್ಗೆ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದ ಬಾಲಿವುಡ್ ನಟಿ, ಪದ್ಮಶ್ರೀ ಪುರಸ್ಕೃತೆ ಕಂಗನಾ ರನಾವತ್ ವಿರುದ್ಧ ಶಿವಸೇನೆ ಸಂಸದ ಕೃಪಾಲ್ ತುಮಾನೆ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ. ಕಂಗನಾ ರನಾವತ್ಗೆ ಏನ್ ಮಾಡಿ ಪದ್ಮಶ್ರೀ ಪ್ರಶಸ್ತಿ ಸಿಕ್ಕಿದೆ ಅಂತ ಎಲ್ಲರಿಗೂ ಗೊತ್ತು. ಯಾರ ಕಾಲನ್ನ ನೆಕ್ಕಿ, ಇನ್ನೂ ಏನೇನೋ ನೆಕ್ಕಿ ಈ ಪ್ರಶಸ್ತಿ ಸಿಕ್ಕಿದೆ ಅಂತ ಸಂಸದರು, ಶಾಸಕರಿಗೆ ಗೊತ್ತು. ಗಾಂಧೀಜಿಗೆ ಅಧಿಕಾರದ ಆಸೆ ಇದ್ದಿದ್ರೆ ಅವರು ಆ ಕಾಲದಲ್ಲಿ ಪ್ರಧಾನಿನೂ ಆಗ್ತಿದ್ರು, ರಾಷ್ಟ್ರಪತಿನೂ ಆಗ್ತಿದ್ರು ಅಂತ ಹೇಳಿದ್ದಾರೆ. ಇನ್ನು ಕರ್ನಾಟಕ ವಿಧಾನಸಭೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮಾತನಾಡಿ, ಹೊಟ್ಟೆ ಪಾಡಿಗಾಗಿ ಬಟ್ಟೆಬಿಚ್ಚಿ ಓಡಾಡೋರಿಗೇನು ಗೊತ್ತು ಗಾಂಧಿ ಮೌಲ್ಯ ಅಂತ ಕಂಗನಾ ವಿರುದ್ಧ ಕಿಡಿಕಾರಿದ್ದಾರೆ.
-masthmagaa.com
Contact Us for Advertisement