ಕೇರಳದಲ್ಲಿ ಮುಂಗಾರು ಪ್ರವೇಶ.. ರಾಜ್ಯದಲ್ಲೂ ಹಲವೆಡೆ ಮಳೆ!

masthmagaa.com:

ಮಾನ್ಸೂನ್ ಮಾರುತಗಳು ಕೇರಳ ಪ್ರವೇಶಿಸಿದ್ದು ಮುಂಗಾರು ಮಳೆ ಆರಂಭ ಆಗಿದೆ. ಪರಿಣಾಮ ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲೂ ಹಲವೆಡೆ ಮಳೆಯಾಗಿದೆ. ಈ ನೈರುತ್ಯ ಮುಂಗಾರು ದೇಶದ ಆರ್ಥಿಕತೆಯ ಅತಿದೊಡ್ಡ ಸಂಚಾಲಕ ಶಕ್ತಿ. ಇದು ಈ ಬಾರಿ ದಕ್ಷಿಣಮತ್ತು ಉತ್ತರದಲ್ಲಿ ನಾರ್ಮಲ್ ಇರುತ್ತೆ, ಮಧ್ಯ ಭಾರತದಲ್ಲಿ ನಾರ್ಮಲ್ ಗಿಂತ ಜಾಸ್ತಿ ಇರುತ್ತೆ ಹಾಗೂ ಈಶಾನ್ಯ ಹಾಗೂ ಪೂರ್ವ ಭಾರತದಲ್ಲಿ ನಾರ್ಮಲ್ ಗಿಂತ ಕಮ್ಮಿ ಇರುತ್ತೆ ಅಂತ ಕೂಡ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

-masthmagaa.com

Contact Us for Advertisement

Leave a Reply