masthmagaa.com:

ರಾಜ್ಯದಲ್ಲಿ ಇವತ್ತು 6,805 ಜನರಿಗೆ ಸೋಂಕು ತಗುಲಿದ್ದು, 93 ಜನ ಮೃತಪಟ್ಟಿದ್ದಾರೆ ಅಂತ ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,58,254 ಆಗಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 2,897 ಆಗಿದೆ.

ರಾಜ್ಯದಲ್ಲಿ ಇವತ್ತು 5,602 ರೋಗಿಗಳು ಗುಣಮುಖರಾಗಿ ವಿವಿಧ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಇದರೊಂದಿಗೆ ಒಟ್ಟು ಗುಣಮುಖರಾದವರ ಸಂಖ್ಯೆ 80,281 ಆಗಿದೆ. ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಇನ್ನೂ ಕೂಡ 75,068 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಲ್ಲಿ 671 ರೋಗಿಗಳು ತೀವ್ರ ನಿಗಾ ಘಟಕದಲ್ಲಿದ್ದಾರೆ.

ಇವತ್ತು ದೃಢಪಟ್ಟ ಪ್ರಕರಣ:

ಬೆಂಗಳೂರು ನಗರ – 2,544

ಬಳ್ಳಾರಿ – 431

ಮೈಸೂರು – 361

ಶಿವಮೊಗ್ಗ – 292

ಬೆಳಗಾವಿ – 229

ಉಡುಪಿ – 217

ಧಾರವಾಡ – 212

ದಾವಣಗೆರೆ – 197

ಕಲಬುರಗಿ – 196

ರಾಯಚೂರು – 181

ದಕ್ಷಿಣ ಕನ್ನಡ – 173

ಬಾಗಲಕೋಟೆ – 168

ತುಮಕೂರು – 160

ಹಾಸನ – 158

ಮಂಡ್ಯ – 134

ಕೊಪ್ಪಳ – 132

ಗದಗ – 124

ಚಿಕ್ಕಬಳ್ಳಾಪುರ – 117

ಕೋಲಾರ – 107

ಬೀದರ್ – 98

ಚಾಮರಾಜನಗರ – 95

ಉತರ ಕನ್ನಡ – 77

ಹಾವೇರಿ – 64

ಚಿಕ್ಕಮಗಳೂರು – 59

ವಿಜಯಪುರ – 58

ಚಿತ್ರದುರ್ಗ – 58

ಕೊಡಗು – 51

ರಾಮನಗರ – 41

ಯಾದಗಿರಿ – 37

ಬೆಂಗಳೂರು ಗ್ರಾಮಾಂತರ – 34

 

ಇವತ್ತು ಮೃತಪಟ್ಟವರು:

ಬೆಂಗಳೂರು ನಗರ – 15

ದಕ್ಷಿಣ ಕನ್ನಡ – 11

ಧಾರವಾಡ – 8

ದಾವಣಗೆರೆ – 8

ಉಡುಪಿ – 6

ತುಮಕೂರು – 5

ಕಲಬುರಗಿ – 5

ಬಳ್ಳಾರಿ – 4

ಮೈಸೂರು – 4

ಹಾಸನ – 4

ಕೋಲಾರ – 4

ಬೀದರ್ – 3

ಶಿವಮೊಗ್ಗ – 3

ಗದಗ – 2

ರಾಯಚೂರು -2

ಬೆಳಗಾವಿ – 1

ಬಾಗಲಕೋಟೆ – 1

ಮಂಡ್ಯ – 1

ಚಿಕ್ಕಬಳ್ಳಾಪುರ – 1

ಚಾಮರಾಜನಗರ – 1

ಉತ್ತರ ಕನ್ನಡ – 1

ಹಾವೇರಿ – 1

ವಿಜಯಪುರ – 1

ಯಾದಗಿರಿ – 1

-masthmagaa.com

Contact Us for Advertisement

Leave a Reply