masthmagaa.com:
ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 9,280 ಮಂದಿಗೆ ಹೊಸದಾಗಿ ಸೋಂಕು ತಗುಲಿದ್ದು, 116 ಮಂದಿ ಮೃತಪಟ್ಟಿದ್ಧಾರೆ. ಈ ಮೂಲಕ ಸೋಂಕು ಪೀಡಿತರ ಒಟ್ಟು ಸಂಖ್ಯೆ 3,79,486ಕ್ಕೆ ಏರಿಕೆಯಾಗಿದ್ದು, 6,170 ಸೋಂಕಿತರು ಸಾವನ್ನಪ್ಪಿದಂತಾಗಿದೆ.
ಇಂದು 6,161 ಮಂದಿ ಗುಣಮುಖರಾಗಿದ್ದಾರೆ. ಈವರೆಗೆ ಒಟ್ಟು 2,74,196 ಮಂದಿ ಸೋಂಕಿತರು ಗುಣಮುಖರಾಗಿ ಮನೆಗೆ ಹೋದಂತಾಗಿದೆ. ರಾಜ್ಯದಲ್ಲಿ ಇನ್ನೂ ಕೂಡ 99,101 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದ್ರಲ್ಲೂ 785 ಮಂದಿ ತೀವ್ರ ನಿಗಾ ಘಟಕದಲ್ಲಿದ್ದಾರೆ.
ಇವತ್ತು ದೃಢಪಟ್ಟ ಪ್ರಕರಣಗಳು:
ಬೆಂಗಳೂರು ನಗರ – 2,963
ಮೈಸೂರು – 776
ಬಳ್ಳಾರಿ – 447
ದಕ್ಷಿಣ ಕನ್ನಡ – 428
ತುಮಕೂರು – 424
ಶಿವಮೊಗ್ಗ – 350
ಹಾಸನ – 340
ಧಾರವಾಡ – 297
ಬೆಳಗಾವಿ – 278
ದಾವಣಗೆರೆ – 263
ಕಲಬುರಗಿ – 226
ಚಿಕ್ಕಮಗಳೂರು – 223
ಚಿಕ್ಕಬಳ್ಳಾಪುರ – 206
ಬೆಂಗಳೂರು ಗ್ರಾಮಾಂತರ – 204
ಉಡುಪಿ – 187
ಗದಗ – 186
ಉತ್ತರಕನ್ನಡ – 178
ರಾಯಚೂರು – 169
ಮಂಡ್ಯ – 168
ಕೊಪ್ಪಳ – 154
ಹಾವೇರಿ – 149
ಬಾಗಲಕೋಟೆ – 98
ಯಾದಗಿರಿ – 94
ಚಿತ್ರದುರ್ಗ – 92
ಕೋಲಾರ – 86
ವಿಜಯಪುರ – 85
ರಾಮನಗರ – 73
ಚಾಮರಾಜ ನಗರ – 56
ಕೊಡಗು – 44
ಬೀದರ್ – 36
ಇವತ್ತು ಮೃತಪಟ್ಟವರು:
ಬೆಂಗಳೂರು ನಗರ – 25
ಮೈಸೂರು – 11
ದಾವಣಗೆರೆ – 10
ಧಾರವಾಡ – 10
ಬಳ್ಳಾರಿ – 8
ದಕ್ಷಿಣ ಕನ್ನಡ – 7
ಬೆಳಗಾವಿ – 6
ಶಿವಮೊಗ್ಗ – 6
ಬೆಂಗಳೂರು ಗ್ರಾಮಾಂತರ – 4
ತುಮಕೂರು – 4
ಬೀದರ್ – 3
ರಾಯಚೂರು – 3
ಚಿಕ್ಕಮಗಳೂರು – 2
ಗದಗ – 2
ಹಾಸನ – 2
ಕಲಬುರಗಿ – 2
ಉಡುಪಿ – 2
ವಿಜಯಪುರ – 2
ಬಾಗಲಕೋಟೆ – 1
ಚಾಮರಾಜನಗರ – 1
ಚಿಕ್ಕಬಳ್ಳಾಪುರ – 1
ಕೋಲಾರ – 1
ಕೊಪ್ಪಳ – 1
ಮಂಡ್ಯ – 1
ಉತ್ತರ ಕನ್ನಡ – 1
Contact Us for Advertisement