masthmagaa.com:

ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 9,280 ಮಂದಿಗೆ ಹೊಸದಾಗಿ ಸೋಂಕು ತಗುಲಿದ್ದು, 116 ಮಂದಿ ಮೃತಪಟ್ಟಿದ್ಧಾರೆ. ಈ ಮೂಲಕ ಸೋಂಕು ಪೀಡಿತರ ಒಟ್ಟು ಸಂಖ್ಯೆ 3,79,486ಕ್ಕೆ ಏರಿಕೆಯಾಗಿದ್ದು, 6,170 ಸೋಂಕಿತರು ಸಾವನ್ನಪ್ಪಿದಂತಾಗಿದೆ.

ಇಂದು 6,161 ಮಂದಿ ಗುಣಮುಖರಾಗಿದ್ದಾರೆ. ಈವರೆಗೆ ಒಟ್ಟು 2,74,196 ಮಂದಿ ಸೋಂಕಿತರು ಗುಣಮುಖರಾಗಿ ಮನೆಗೆ ಹೋದಂತಾಗಿದೆ. ರಾಜ್ಯದಲ್ಲಿ ಇನ್ನೂ ಕೂಡ 99,101 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದ್ರಲ್ಲೂ 785 ಮಂದಿ ತೀವ್ರ ನಿಗಾ ಘಟಕದಲ್ಲಿದ್ದಾರೆ.

ಇವತ್ತು ದೃಢಪಟ್ಟ ಪ್ರಕರಣಗಳು:

ಬೆಂಗಳೂರು ನಗರ – 2,963

ಮೈಸೂರು – 776

ಬಳ್ಳಾರಿ – 447

ದಕ್ಷಿಣ ಕನ್ನಡ – 428

ತುಮಕೂರು – 424

ಶಿವಮೊಗ್ಗ – 350

ಹಾಸನ – 340

ಧಾರವಾಡ – 297

ಬೆಳಗಾವಿ – 278

ದಾವಣಗೆರೆ – 263

ಕಲಬುರಗಿ – 226

ಚಿಕ್ಕಮಗಳೂರು – 223

ಚಿಕ್ಕಬಳ್ಳಾಪುರ – 206

ಬೆಂಗಳೂರು ಗ್ರಾಮಾಂತರ – 204

ಉಡುಪಿ – 187

ಗದಗ – 186

ಉತ್ತರಕನ್ನಡ – 178

ರಾಯಚೂರು – 169

ಮಂಡ್ಯ – 168

ಕೊಪ್ಪಳ – 154

ಹಾವೇರಿ – 149

ಬಾಗಲಕೋಟೆ – 98

ಯಾದಗಿರಿ – 94

ಚಿತ್ರದುರ್ಗ – 92

ಕೋಲಾರ – 86

ವಿಜಯಪುರ – 85

ರಾಮನಗರ – 73

ಚಾಮರಾಜ ನಗರ – 56

ಕೊಡಗು – 44

ಬೀದರ್ – 36

 

ಇವತ್ತು ಮೃತಪಟ್ಟವರು:

ಬೆಂಗಳೂರು ನಗರ – 25

ಮೈಸೂರು – 11

ದಾವಣಗೆರೆ – 10

ಧಾರವಾಡ – 10

ಬಳ್ಳಾರಿ – 8

ದಕ್ಷಿಣ ಕನ್ನಡ – 7

ಬೆಳಗಾವಿ – 6

ಶಿವಮೊಗ್ಗ – 6

ಬೆಂಗಳೂರು ಗ್ರಾಮಾಂತರ – 4

ತುಮಕೂರು – 4

ಬೀದರ್ – 3

ರಾಯಚೂರು – 3

ಚಿಕ್ಕಮಗಳೂರು – 2

ಗದಗ – 2

ಹಾಸನ – 2

ಕಲಬುರಗಿ – 2

ಉಡುಪಿ – 2

ವಿಜಯಪುರ – 2

ಬಾಗಲಕೋಟೆ – 1

ಚಾಮರಾಜನಗರ – 1

ಚಿಕ್ಕಬಳ್ಳಾಪುರ – 1

ಕೋಲಾರ – 1

ಕೊಪ್ಪಳ – 1

ಮಂಡ್ಯ – 1

ಉತ್ತರ ಕನ್ನಡ – 1

Contact Us for Advertisement

Leave a Reply